ಓದುಗರ ಮನದಾಳದ ಮಾತು~ ಕರಂದಾಡಿ ಶ್ರೀಧರ್ ಎನ್ ಶೆಟ್ಟಿಗಾರ್

ಕರಾವಳಿXಪ್ರೆಸ್ ನಮ್ಮ ಕನ್ನಡನಾಡಿನ ಕೈಗನ್ನಡಿ ಇದ್ದಂತೆ

ನಿರಂತರವಾಗಿ ನಮಗೆ ನಾಡಿನ ಸುದ್ದಿಗಳನ್ನ ವೇಗವಾಗಿ ನೀಡುವಂತಹ, ವಿಶೇ಼ಷವಾಗಿ ಅದರಲ್ಲಿ ಛಾಯಾಂಕಣ ಹೆಸರಿನಲ್ಲಿ ದಿನಕ್ಕೊಂದು ಉತ್ತಮ ಛಾಯಾಚಿತ್ರ ನೀಡುವುದು ಮತ್ತು ಬೆಳಗ್ಗಿನ ಶುಭ ಸುಪ್ರಭಾತದ ಸಂಗ್ರಹ ನಮ್ಮ ಬದುಕಿಗೆ ಅಗತ್ಯವಾಗಿರುವ ನುಡಿಮುತ್ತುಗಳು.  
ಕವಿವಾಣಿಗಳು  ಒಟ್ಟಾರೆಯಾಗಿ ನಮ್ಮ ವಿಶ್ವಾಸದ ಸುದ್ದಿ ವಾಹಿನಿ ಎಂದು ಹೇಳುವುದರಲ್ಲಿ ಎರಡು ಮಾತಿಲ್ಲ. ಪಾರಂಭದ ವರ್ಷದಲ್ಲಿ (4,50,000 ವೀಕ್ಷಕರು) ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮೆಲ್ಲರ ಮನಗೆದ್ದ ಜನಾರ್ದನ್ ಕೊಡವೂರು ಸಾರಥ್ಯದ ಕರಾವಳಿXಪ್ರೆಸ್ ಗೆ ಧನ್ಯವಾದಗಳು. 
ದ್ವಿತೀಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಶುಭ ಕೋರುತ್ತಿದ್ದೇನೆ. ವಂದನೆಗಳೊಂದಿಗೆ
ಕಾಪು, ಕರಂದಾಡಿ ಶ್ರೀಧರ್ ಎನ್ ಶೆಟ್ಟಿಗಾರ್ , ಅಧ್ಯಕ್ಷರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ( ರಿ) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ. 
 
 
 
 
 
 
 
 
 
 
 

Leave a Reply