ಚಿಂತನ ಮಂಥನ

ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲದಲ್ಲಿ ಸ್ನಾತಕೋತ್ತರ ವಿಭಾಗದಿಂದ 2022-23 ಸಾಲಿನ ಚಿಂತನ ಮಂಥನ ಅಧ್ಯಯನಗೋಷ್ಠಿಯನ್ನು ದಿ. 13.06.2022 ರಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ರವರು ಉದ್ಘಾಟಿಸಿದರು. ಶಿವಾನಿ ಡಯಾಗ್ನೋಸ್ಟಿಕ್‌ನ ನಿರ್ದೇಶಕರಾದ ಡಾ. ಶಿವಾನಂದ ನಾಯಕ್ ಇವರ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಶೋಧನಾ ಪ್ರಸ್ತಾವನೆ ಕುರಿತಾಗಿ ಮಾಹಿತಿಯನ್ನು ನೀಡಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಗುರುರಾಜ್ ತಂತ್ರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply