ಜಿಲ್ಲಾಮಟ್ಟದ ದಿವ್ಯಂಗರ ಸಮಾವೇಶದಲ್ಲಿ ರಾಜಶೇಖರ್ ಪಿ ಶಾಮರಾವ್ ಅವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲೆ, ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ದಿವ್ಯಂಗರ ರಕ್ಷಣಾ ಸಮಿತಿ ಕೊಡವೂರು ಇವರುಗಳ ಆಶ್ರಯದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ದಿವ್ಯಂಗರ ಸಮಾವೇಶದಲ್ಲಿ ವಿಕಲಚೇತನನಾಗಿ ವೈಯಕ್ತಿಕ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜಶೇಖರ್ ಪಿ ಶಾಮರಾವ್ ಅವರನ್ನು ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply