ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಾಜ್ಯ, ರಕ್ತದಾನಿ ಪುರಸ್ಕಾರಕ್ಕೆ ಆಯ್ಕೆ

ಉಡುಪಿ :- ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕನಾ೯ಟಕ ರಾಜ್ಯ ವತಿಯಿಂದ ಜೂನ್.14ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ರಕ್ತದಾನಿಗಳ ದಿನಾಚರಣಿ ಸಂದಭ೯ ನೀಡಲಾಗುವ ರಕ್ತದಾನಿ ರಾಜ್ಯ ಪುರಸ್ಕಾರಕ್ಕೆ ಕ .ಸಾ.ಪ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ರವರು ಆಯ್ಕೆಯಾಗಿದ್ದಾರೆ.
ರಕ್ತದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಪುರಸ್ಕಾರ ನೀಡಲಾಗುತ್ತದೆ.

 
 
 
 
 
 
 
 
 
 
 

Leave a Reply