ಇoದು ಪಲಿಮಾರು ಶ್ರೀಗಳಿಗೆ ಮಂಗಳೂರಿನ ಶ್ರೀ ಶ್ರೀನಿವಾಸ ವಿಶ್ವವಿದ್ಯಾನಿಲಯದ ಘಟಿಕೋತ್ಸ ವದಲ್ಲಿ ಪೂಜ್ಯಶ್ರೀಗಳ ಸಮಾಜ ಸೇವೆಗಳನ್ನು ಗುರುತಿಸಿ ” ಗೌರವ ಡಾಕ್ಟರೇಟ್ “ಅನ್ನು ನೀಡಿದ್ದಾರೆ.
ಇವರು ತಮ್ಮ ಆರಂಭಿಕ ಪಯಾ೯ಯದಿಂದ ಮಾಡಿದ ಚಿಕ್ಕ ಮಕ್ಕಳಿಗಾಗಿ ಚಿಣ್ಣರೋತ್ಸವ ಹಾಗೂ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ, ತಮ್ಮ ಪಯಾ೯ಯದ ಅವಧಿಯಲ್ಲಿ ನಿತ್ಯ ಲಕ್ಷ ತುಳಸಿ ಅಚ೯ನೆ, ಚಿನ್ನದ ಗೋಪುರ, ಎರಡು ವಷ೯ಗಳ ಕಾಲ ಕನಕ ಗೋಪುರದ ಬಳಿಯಲ್ಲಿ ನಿರಂತರ ಭಜನೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಪರಿಗಣಿಸಿ.
ಮ೦ಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಈ ” ಗೌರವ ಡಾಕ್ಟರೇಟ್ ” ಅನ್ನು ಪೂಜ್ಯ ಶ್ರೀ ಗಳಿಗೆ ಪ್ರಧಾನ ಮಾಡಿದ ಸಂದರ್ಭ ಡಾ| ಶ್ರೀ ಶ್ರೀ ವಿದ್ಯಾಧೀಶ ತೀಥ೯ ಶ್ರೀಪಾದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ