ಕಲಾ ಸಾಧಕ ಪಾಡಿಗಾರು ಲಕ್ಷ್ಮಿ ನಾರಾಯಣ ಉಪಾಧ್ಯಯರಿಗೆ ಮಲ್ಪೆ ಲಯನ್ಸ್ ಕ್ಲಬ್ ವತಿಯಿಂದ ಅಭಿನಂದನೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಪಾಧ್ಯ ರವರಿಗೆ ಹಲವಾರು ಸಂಘ ಸಂಸ್ಥೆಗಳು ಈಗಾಗಲೇ ಸನ್ಮಾನಿಸಿವೆ.
ಈ ಸಂದರ್ಭದಲ್ಲಿ ಲಯನ್ಸ್ ಗವರ್ನರ್ ಎಂ.ಕೆ.ಭಟ್, ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ತಲ್ಲೂರು, ಕರುಣಾಕರ ಬಂಗೇರ, ಚಿರಾಗ್ ಎಸ್. ಪೂಜಾರಿ, ಸುಧಾಕರ್ ಪೂಜಾರಿ, ರವೀಂದ್ರ ಕರ್ಕೇರಾ, ಕೀರ್ತನ ಡಿ. ಕರ್ಕೇರಾ, ಅಜಯ್ ಎಸ್ ಕುಂದರ್ ಉಪಸ್ಥಿತರಿದ್ದರು.