ಕಲಾ ಸಾಧಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಯರಿಗೆ ಗೌರಾವಾಭಿನಂದನೆ

ಕಲಾ ಸಾಧಕ ಪಾಡಿಗಾರು ಲಕ್ಷ್ಮಿ ನಾರಾಯಣ ಉಪಾಧ್ಯಯರಿಗೆ ಮಲ್ಪೆ ಲಯನ್ಸ್ ಕ್ಲಬ್ ವತಿಯಿಂದ ಅಭಿನಂದನೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಪಾಧ್ಯ ರವರಿಗೆ ಹಲವಾರು ಸಂಘ ಸಂಸ್ಥೆಗಳು  ಈಗಾಗಲೇ ಸನ್ಮಾನಿಸಿವೆ.

ಈ ಸಂದರ್ಭದಲ್ಲಿ ಲಯನ್ಸ್ ಗವರ್ನರ್ ಎಂ.ಕೆ.ಭಟ್,  ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ತಲ್ಲೂರು, ಕರುಣಾಕರ ಬಂಗೇರ, ಚಿರಾಗ್ ಎಸ್. ಪೂಜಾರಿ, ಸುಧಾಕರ್ ಪೂಜಾರಿ, ರವೀಂದ್ರ ಕರ್ಕೇರಾ, ಕೀರ್ತನ ಡಿ. ಕರ್ಕೇರಾ, ಅಜಯ್ ಎಸ್ ಕುಂದರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply