ಛಾಯಾಸಾಧಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನವೀನ್ ಚಂದ್ರ ಬಲ್ಲಾಳ್

ಛಾಯಾ ಸಾಧಕ ಪ್ರಶಸ್ತಿ ಕರ್ನಾಟಕ ಛಾಯಾಚಿತ್ರಗ್ರಾಹಕ ರ ಸಂಘ ರಿ.ಬೆಂಗಳೂರು. ಇದರ ವತಿಯಿಂದ ಡಿ.ಜಿ. ಇಮೇಜ್-2022 ರ ಛಾಯಾ ಸಾಧಕ ಪ್ರಶಸ್ತಿಯನ್ನು ಉಡುಪಿ ನವೀನ್ ಸ್ಟುಡಿಯೋ ಮಾಲಕರಾದ ಶ್ರೀ ನವೀನ್  ಇವರಿಗೆ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲೆಯ ಛಾಯಾ ಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವೃತಿಪರರಾಗಿ ಕಾರ್ಯನಿರ್ವಹಿಸಿದ ಇವರು ಛಾಯಾಗ್ರಹಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಡಿ.ಜಿ ಇಮೇಜ್ -22 ರ ವಸ್ತು ಪ್ರದರ್ಶನದಲ್ಲಿ ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.

 
 
 
 
 
 
 
 
 

Leave a Reply