ಸಾಧನೆ ರಕ್ತದ ಆಪತ್ಬಾಂದವ ಮಹೇಶ್ ಪೂಜಾರಿ ಹೂಡೆ ಅವರಿಗೆ “ಮೇಘಮೈತ್ರಿ ಪುರಸ್ಕಾರ” By Janardhan Kodavoor/Team karavalixpress, - January 5, 2021 ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಕಮತಗಿ ಬಾಗಲಕೋಟೆ ಜಿಲ್ಲೆ ಇವರ ಆಶ್ರಯದಲ್ಲಿ “ತಾರೆಗಳ ಸಂಗಮ” ಈ ಯ೯ಕ್ರಮಲ್ಲಿ ರವಿವಾರದಂದು ಸಮಾಜ ಸೇವಕ, ರಕ್ತದ ಆಪತ್ಬಾಂದವ, ಉಡುಪಿ ಹೆಲ್ಪ್ ಲೈನ್ (ರಿ) ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ ಅವರಿಗೆ “ಮೇಘಮೈತ್ರಿ ಪುರಸ್ಕಾರ” ನೀಡಿ ಗೌರವಿಸಿದ್ದಾರೆ.