ಇಂಡಿಯಾ ಪ್ರೈಡ್ ಪುರಸ್ಕಾರ ಕವಾ೯ಲು ರಾಘವೇಂದ್ರ ಪ್ರಭು ಬಗಲಿಗೆ

ಉಡುಪಿ :- ಇಂಡಿಯಾ ಬುಕ್ ಆಫ್ ವಲ್ಡ್ ರೆಕಾಡ್೯ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಮತ್ತು ಸ್ವಾತಂತ್ರೋತ್ಸವ ನೆನಪಿಗಾಗಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಮತ್ತು ರಾಷ್ಟ್ರಗೀತೆ ಯ ಕುರಿತು ನಡೆದ ಆನ್ ಲೈನ್ ಲೇಖನ ಸ್ಪದೆ್೯ ಯಲ್ಲಿ ಯುವ ಲೇಖಕ ರಾಘವೇಂದ್ರ ಪ್ರಭು, ಕವಾ೯ಲು ವಿಶೇಷ ಮೆಚ್ಚುಗೆ ಗಳಿಸಿ ಇಂಡಿಯಾ ಪ್ರೈಡ್ ಪುರಸ್ಕಾರ ಗಳಿಸಿರುತ್ತಾರೆ.

 
 
 
 
 
 
 
 
 

Leave a Reply