ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಸಾಧನಾ ಶ್ರೀ ಪ್ರಶಸ್ತಿ ಪ್ರಧಾನ

ಉಡುಪಿ :- ಜೇಸಿಐ ಭಾರತ ವಲಯ 15 ರ ವ್ಯವಹಾರ ಸಮ್ಮೇಳನ “ಉನ್ನತಿ “ನ.7 ಆದಿತ್ಯವಾರ ಕುಂದಾಪುರ ಸಹನಾ ಕನ್ವೇಷನ್ ನಲ್ಲಿ ನಡೆಯಿತು. ಈ ಕಾಯ೯ಕ್ರಮದಲ್ಲಿ ಪೂವ೯ ವಲಯ ಉಪಾಧ್ಯಕ್ಷ , ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ರಾಷ್ಟ್ರೀಯ ನಿದೇ೯ಶಕ ಕಾತಿ೯ಕೇಯ ಮಧ್ಯಸ್ಥ, ಸಮದ್ ಖಾನ್, ದೇವರಾಯ ದೇವಾಡಿಗ, ಡಾ| ವಿಜಯ್ ನೆಗಳೂರು, ಉದಯ ನಾಯ್ಕ್, ರಕ್ಷಿತ್ ವಂಡ್ಸೆ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply