ಓದುಗರ ಮನದಾಳದ ಮಾತು~ ಸುಶೀಲೇಂದ್ರ ಗುರುರಾಜ,ಹುಬ್ಬಳ್ಳಿ

ಕರಾವಳಿ ಎಕ್ಸ್ ಪ್ರೆಸ್ ನಿತ್ಯವೂ ತರುವ ಸುದ್ದಿ ನವನವೀನ
ಓದುಗರಿಗೆ ನೀಡುತಿದೆ ನವಚೇತನ
ಇದೀಗ ಇದಕ್ಕೆ ವಾರ್ಷಿಕೋತ್ಸವದ ತೋರಣ
ಇನ್ನೂ ಉನ್ನತಿಯ ಸಾಧಿಸಲಿ ನಮ್ಮ ಸಹೃದಯಿ ಗೆಳೆಯ ಜನಾರ್ಧನ.

 
 
 
 
 
 
 
 
 
 
 

Leave a Reply