ಸಾಧನೆ ಓದುಗರ ಮನದಾಳದ ಮಾತು~ ಸುಶೀಲೇಂದ್ರ ಗುರುರಾಜ,ಹುಬ್ಬಳ್ಳಿ By Janardhan Kodavoor/Team karavalixpress, - July 29, 2021 ಕರಾವಳಿ ಎಕ್ಸ್ ಪ್ರೆಸ್ ನಿತ್ಯವೂ ತರುವ ಸುದ್ದಿ ನವನವೀನ ಓದುಗರಿಗೆ ನೀಡುತಿದೆ ನವಚೇತನ ಇದೀಗ ಇದಕ್ಕೆ ವಾರ್ಷಿಕೋತ್ಸವದ ತೋರಣ ಇನ್ನೂ ಉನ್ನತಿಯ ಸಾಧಿಸಲಿ ನಮ್ಮ ಸಹೃದಯಿ ಗೆಳೆಯ ಜನಾರ್ಧನ.