ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ   ಗಣೇಶ್ ಗಂಗೊಳ್ಳಿ ಮಡಿಲಿಗೆ  “ಕರ್ಣಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ”

ದೇಶ್ಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಜಿಲ್ಲೆ ಹಾಗೂ ಮಂದಾರ ಕಲಾವಿದರ ವೇದಿಕೆ ಇವರು ಪ್ರಸಿದ್ಧ ಜಾನಪದ ಗಾಯಕ ಹಾಗೂ ಉಡುಪಿ ಜಿಲ್ಲಾ ಕನ್ನಡ  ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷ  ಶ್ರೀ ಗಣೇಶ್ ಗಂಗೊಳ್ಳಿ ಅವರಿಗೆ “ಕರ್ಣಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ” ಭಾನುವಾರ ಪ್ರಧಾನ ಮಾಡಲಾಯಿತು

 
 
 
 
 
 
 
 
 
 
 

Leave a Reply