ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅವರಿಂದ ತುಳುನಾಡ ಬರುವುದ ಬಿರ್ಸೆರ್ ಎಂಬ ಪರಿಕಲ್ಪನೆಯಲ್ಲಿ ಸಾಹಿತಿಗಳ ಸಂದರ್ಶನ ಹಾಗು ದಾಖಲೀಕರಣ ಕಾರ್ಯಕ್ರಮದ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ತುಳುಕೂಟ ಉಡುಪಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಹಾಗೂ ಸದಸ್ಯರಾದ ಡಾ। ಆಕಾಶ ರಾಜ್ ಉಪಸ್ಥಿತರಿದ್ದರು.