ಡಾ.ಗಣೇಶ್ ಗಂಗೊಳ್ಳಿಯವರಿಗೆ ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ.

ಬೆಂಗಳೂರಿನ ಬಸವನಗುಡಿ ಬಿಪಿ ವಾಡಿಯ ಇಂಡಿಯನ್ ಇನ್ಸಟ್ಯೂಟ್ ಅಫ್ ವರ್ಲ್ಡ್ ಕಲ್ಚರ್ ಇಲ್ಲಿ ಸಂಸ್ಕಾರ ಭಾರತಿ ಸಂಸ್ಥೆ  ಏರ್ಪಡಿಸಿದ ವಿಚಾರ ಸಂಕೀರ್ಣ ಹಾಗೂ ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸುಗಮ ಸಂಗೀತ ಗಾಯಕ ಹಾಗೂ ಸಂಘಟಕರಾದ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ನಾಡಿನ ಪ್ರಸಿದ್ಧ ಹಿರಿಯ ಕವಿಗಳಾದ ದೊಡ್ಡರಂಗೆ ಗೌಡ ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ  ನೀಡಿ  ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ರಾಜ್ಯ ಅಧ್ಯಕ್ಷರಾದ ಶ್ರೀ ಸುರೇಂದ್ರ ಪ್ರಸಾದ್ ಅವರು ಹಾಗೂ ಡಾ.ಎಸ್ ಬಾಲಾಜಿ,ಸಂಸ್ಕಾರ ಭಾರತಿ ಬೆಂಗಳೂರು ಮತ್ತು ಶ್ರೀ ತಿಪ್ಪೆ ಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ಹಾಗೂ ಅನೂರು ಸಂಸ್ಕಾರ ಭಾರತಿ ಗೌರವ ಅಧ್ಯಕ್ಷರು  ಅನಂತ ಕೃಷ್ಣ ಶರ್ಮ ಬೆಂಗಳೂರು ಉಪಸ್ಥಿತರಿದ್ದರು ..
 
 
 
 
 
 
 
 
 
 
 

Leave a Reply