ಧನಂಜಯ ಆಚಾರ್ ರವರಿಗೆ ಉದ್ಯೋಗ ಭಡ್ತಿ

ಶ್ರೀ ಧನಂಜಯ ಆಚಾರ್, 76ನೇ ಬಡಗಬೆಟ್ಟು, ಬೈಲೂರು, ಉಡುಪಿ ಇವರು ಕೇಂದ್ರ ಸರ್ಕಾರದ ಭಾರತೀಯ ಅಂಚೆ ಇಲಾಖೆಯ ಉಡುಪಿ ವಿಭಾಗದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾಗಿ (ASP HQ) ಸೇವೆ ಸಲ್ಲಿಸುತಿದ್ದು ಇದೀಗ ಅಂಚೆ ಇಲಾಖೆಯ POSTAL SERVICE GROUP “B” ಅಧಿಕಾರಿ ಯಾಗಿ ಸೇವಾ ಪದೋನ್ನತಿ ಭಡ್ತಿ ಹೊಂದಿರುವ ಇವರು ಪ್ರಸ್ತುತ ಗುಜರಾತಿನ ಅಹ್ಮದಾಬಾದ್ ಅಂಚೆ ವಲಯ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ (ASSISTANT DIRECTOR) ನಿಯುಕ್ತಿ ಗೊಂಡಿರುವರು.

 
 
 
 
 
 
 
 
 

Leave a Reply