ದಕ್ಷಿಣ್ ಕೈಚಳಕದಿಂದ ಕೊರೋನಾ ಜಾಗ್ರತಿ ಸಂದೇಶವಿರುವ ಆಕಾಶ ಬುಟ್ಟಿ

ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೂಡುದೀಪ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು​. ​ ಏಳನೇ ತರಗತಿಯ ದಕ್ಷಿ​ಣ್  ತನ್ನ ​ಪ್ರಸ್ತುತ ಪ್ರಪಂಚದಾದ್ಯಂತ ಗಂಭೀರ ಸ್ವರೂಪವನ್ನು ಪಡೆಯುತ್ತಿರುವ ಕೊರೊನಾ ಜಾಗೃತಿ ಮೂಡಿಸುವ ವಿಶಿಷ್ಟ ಗೂಡುದೀಪನ್ನು ರಚಿಸಿ ಎಲ್ಲರ ​ಗಮನವನ್ನು ತನ್ನಡೆಗೆ ಸೆಳೆದಿದ್ದಾನೆ. 
ಚಿತ್ರ: ಪ್ರವೀಣ್ ಕೊರೆಯಾ  
 
 
 
 
 
 
 
 
 
 
 

Leave a Reply