ಬಿಂದು ಕೆ ಅವರಿಗೆ ಕರ್ನಾಟಕದ ರತ್ನ ಗೌರವ

ಅಜೆಕಾರು : ಅಜೆಕಾರಿನ ವರಾಗಿದ್ದು ಬೆಂಗಳೂರಿನಲ್ಲಿ ಮುಖ್ಯಶಿಕ್ಷಕಿ ಆಗಿ ಬಿಂದು ಅವರಿಗೆ ಕರ್ನಾಟಕ ಸಾಧನ ರತ್ನ ಗೌರವವನ್ನು ಜೂನ್ 25ರಂದು ಕಿನ್ನಿಗೋಳಿಯ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಸರ್ಕಾರದ ಶಿಕ್ಷಣ ಇಲಾಖೆಯಿಂದ ಬೆಂಗಳೂರು ಉತ್ತರ ವಲಯದ ಉತ್ತಮ ಶಿಕ್ಷಕಿ ಗೌರವ ಉತ್ತಮ ಶಿಕ್ಷಕಿ ಗೌರವ ಪಡೆದಿರುವ ಇಲ್ಲದಿರುವ ಅವರು ಕನ್ನಡರತ್ನ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಿನ್ನಿಗೋಳಿ ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮ ಇದಾಗಿದೆ.

 
 
 
 
 
 
 
 
 
 
 

Leave a Reply