ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಸಾಣೂರು ತೇಜಸ್ ಕಾಮ ತ್ ಮತ್ತು ತಂಡಕ್ಕೆ ರಾಷ್ಟೀಯ ತಾಂತ್ರಿಕ ಸಂಸ್ಥೆ ಕರ್ನಾಟಕ, ಸುರತ್ಕಲ್ ಇವರ ವತಿಯಿಂದ ಉಡುಪಿ ಮತ್ತು ದ.ಕ. ಜಿಲ್ಲೆಯ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ನಡೆಸಿದ Engiconnect 2022 ವಿಜ್ಞಾನ ಮಾದರಿ (ಕೆಲಸ ಮತ್ತು ಕೆಲಸ ಮಾಡದ) ಸ್ಪರ್ಧೆಯಲ್ಲಿ ಶ್ರೀ ಭುವನೇಂದ್ರ ಪ.ಪೂರ್ವ ಕಾಲೇಜಿನ 8 ತಂಡಗಳ 32 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ * ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಾಣೂರು ತೇಜಸ್ ಕಾಮತ್, ಗೌತಮ್ ಪೈ, ಗೌರವ್ ಶೆಣೈ ಮತ್ತು ಗೌತಮ್ ತೆಂಡುಲ್ಕರ್ ಇವರು ಬಂಗಾರದ ಪದಕಗಳು ಮತ್ತು ರೂ. 40,000/- ಮೊತ್ತದೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.