ಭತ್ತದ ಬೆಳೆಯಲ್ಲಿ ಮಣೂರು ಭಾಸ್ಕರ ಶೆಟ್ಟಿಗೆ ಪ್ರಥಮ ಬಹುಮಾನ

ಉಡುಪಿ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಭಾಸ್ಕರ ಶೆಟ್ಟಿ ಮಣೂರು ಪಡುಕರೆ ಇವರನ್ನು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎಸ್ ಅಂಗಾರ ಸಮ್ಮುಖದಲ್ಲಿ ಗೌರವಿಸಲಯಿತು.ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್,ಜಿಲ್ಲಾಧಿಕಾರಿ ಕೂರ್ಮ ರಾವ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply