ಆಸ್ಟ್ರೊಮೋಹನ್ ಮುಕುಟಕ್ಕೆಇನ್ನೊಂದು ಮಣಿ 

ಆಂಧ್ರ ಪ್ರದೇಶ ಫೋಟೋಗ್ರಾಫರ್ಸ್ ಅಸ್ಸೊಸಿಯೇಶನ್  ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯಪತ್ರಿಕಾ ಛಾಯಾಗ್ರಾಹಕ ಅವರು ನಿರ್ಮಿಸಿದ ಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಪುರಸ್ಕಾರ ಪ್ರಾಪ್ತವಾಗಿದೆ.

ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಾಲವಾದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಲಾದ ಸರಕಾರೀ ಗೌರವವನ್ನು ಸೂಚಿಸವ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

 
 
 
 
 
 
 
 
 
 
 

Leave a Reply