ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗು ರೋಟರಿ ಮಣಿಪಾಲ ಇವರ ಆಶ್ರಯ ದಲ್ಲಿ ಹಿರಿಯ ಸಾಹಿತಿ ನಾಟಕಗಾರ ಕವಿ ಗುರುರಾಜ ಮಾರ್ಪಳ್ಳಿ ಇವರನ್ನು ಗೌರವಿಸಲಾಗು ವುದು. ದಿನಾಂಕ :16.9.2021 ಗುರುವಾರ, ಸಂಜೆ: 5.30ಕ್ಕೆ, ಸ್ಕೂಲ್ ಬುಕ್ ಉಡುಪಿ ಕುಂಜಿಬೆಟ್ಟು ವಿನಲ್ಲಿ.
ಈ ಸಂದರ್ಭದಲ್ಲಿ ಉಡುಪಿ ವಿಶ್ವನಾಥ ಶೆಣಿೈ ಗೌರವಾಧ್ಯಕ್ಷರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಪ್ರೊಫೆಸರ್ ಶಂಕರ್, ಅಧ್ಯಕ್ಷರು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಡಾ| ವಿರೂಪಾಕ್ಷ ದೇವರಮನೆ ಲೇಖಕರು, ಉಡುಪಿ, ವೈಕುಂಠ ರಾಮನಾಥ್ ಪ್ರಭು, ಸ್ಕೂಲ್ ಬುಕ್ ಉಡುಪಿ ಉಪಸ್ಥಿತರಿರುತ್ತಾರೆ.