ಪೇಜಾವರ ಶ್ರೀಗಳಿಂದ ತಿರುಪತಿ ತಿಮ್ಮಪ್ಪನ ದರುಶನ

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು . ಟಿ ಟಿ ಡಿ ವತಿಯಿಂದ ಶ್ರೀಗಳವರನ್ನು ಆದರಪೂರ್ವಕ ಸ್ವಾಗತಿಸಲಾಯಿತು

.ಟಿ ಟಿ ಡಿ ಆದ್ಯಕ್ಷ y v ಸುಬ್ಬಾರೆಡ್ಡಿ , ಸದಸ್ಯ. ಡಿ ಪಿ ಅನಂತ್ ಅರ್ಚಕವರ್ಗದವರು ಉಪಸ್ಥಿತರಿದ್ದರು ‌ . ಭೂವರಾಹ ಸ್ವಾಮಿಯ ದರ್ಶನವನ್ನೂ ಶ್ರೀಗಳು ಪಡೆದರು . ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ದೂರವಾಗಿ ಒಳ್ಳೆಯ ಆರೋಗ್ಯ ಶಾಂತಿ ನೆಮ್ಮದಿ ಎಲ್ಲರಿಗೂ ಲಭಿಸಲಿ.

  • ಅಯೋಧ್ಯೆ ರಾಮಮಂದಿರ ಕಾರ್ಯ ಸುಸೂತ್ರವಾಗಿ ನಡೆಯಲೆಂದು ಎಲ್ಲೆಡೆಯಂತೆ ಶ್ರೀ ವೆಂಕಟೇಶನಲ್ಲಿಯೂ ಪ್ರಾರ್ಥಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ .
 
 
 
 
 
 
 
 
 

Leave a Reply