ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದ ಮುಂಭಾಗದಲ್ಲಿ ಧರ್ಮ ಧ್ವಜಾರೋಹಣವನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಯನ್ನು ಕರ್ಣಾಟಕ ಬ್ಯಾಂಕ್ ಎ ಜಿ ಎಮ್ ಗೋಪಾಲಕೃಷ್ಣ ಸಾಮಗ ಸೋಮವಾರ ನೆರವೇರಿಸಿದರು.
ದೇವಳದ ತಂತ್ರಿಗಳು ಅರ್ಚಕರು ಆಡಳಿತ ಮಂಡಳಿ ಸದಸ್ಯರು , ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು .