ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ನಮ್ಮೂರ ಕಿರಣ ಕಾರ್ಯಕ್ರಮ

ಆತ್ಮೀಯರೇ, ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಕೇಂದ್ರದಲ್ಲಿ ಜುಲೈ 13 ರಂದು ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ನಮ್ಮೂರ ಕಿರಣ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆಯಾಗಿರುವ ಉಡುಪಿಯ ಜ್ಯೂಲಿಯೆಟ್ ಪಿರೇರ ಇವರನ್ನು
ಲೇಖಕರು ಹಾಗೂ ಸಂಘಟಕರಾಗಿರುವ ಡಾ.ಶೇಖರ ಅಜೆಕಾರು ಸಂದರ್ಶಿಸಲಿದ್ದಾರೆ
ಇದು ಜುಲೈ 14ರಂದು ಮಧ್ಯಾಹ್ನ 2ಗಂಟೆಗೆ
ಮರು ಪ್ರಸಾರವಾಗಲಿದೆ.

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ.

 
 
 
 
 
 
 
 
 
 
 

Leave a Reply