ರೇಡಿಯೊ ಮಣಿಪಾಲ 90.4 MHz ಸಮುದಾಯ ಬಾನುಲಿ ಅರ್ಪಿಸುತ್ತಿದೆ ಮಧುರಗಾನ ಕಾರ್ಯಕ್ರಮ.
ಶಿಕ್ಷಕರು ಹಾಗೂ ಬರಹಗಾರರೂ ಆಗಿರುವ ಅಮೃತ ಸಂದೀಪ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಸುಶ್ರಾವ್ಯ ಹಾಡುಗಳನ್ನು ಹಾಡಲಿದ್ದಾರೆ. ಈ ಸರಣಿ ಕಾರ್ಯಕ್ರಮ ಮೇ ತಿಂಗಳ 18
ರಂದು ಬುಧವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.
ಮೇ 19ರಂದು ಮಧ್ಯಾಹ್ನ 12.30ಕ್ಕೆ ಮರುಪ್ರಸಾರವಾಗಲಿದೆ.
ಕೃತಜ್ಞತೆಗಳೊಂದಿಗೆ…
ರೇಡಿಯೋ ಮಣಿಪಾಲ್ 90.4 Mhz
ಉಡುಪಿ ಜಿಲ್ಲೆಯ ಮೊಟ್ಟ ಮೊದಲ
ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್ , ಮಾಹೆ, ಮಣಿಪಾಲ