ಆಚಾರ ವಿಚಾರ ಉಡುಪಿ ಶ್ರೀಚಂದ್ರಮೌಳೀಶ್ವರ ದೇವರ ವಾರ್ಷಿಕ ಉತ್ಸವದ ರಥಾರೋಹಣ By Janardhan Kodavoor/Team karavalixpress, - December 16, 2020 ಉಡುಪಿ ಶ್ರೀಚಂದ್ರಮೌಳೀಶ್ವರ ದೇವರ ವಾರ್ಷಿಕ ಉತ್ಸವದ ರಥಾರೋಹಣ ಸಂಪನ್ನಗೊಂಡಿತು. ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದರು.