ಪುತ್ತಿಗೆ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಸ್ಯಾನ್ ಹೋಸೆಯಲ್ಲಿರುವ ತಮ್ಮ ಶಾಖಾ ಮಠವಾದ ಶ್ರೀಕೃಷ್ಣ ವೃಂದಾವನದಲ್ಲಿ ಇಂದು ಸಾಂಪ್ರದಾಯಿ ಕವಾಗಿ ಅಮಾವಾಸ್ಯೆ, ಗುರುಪುಷ್ಯ ಯೋಗದ ಪರ್ವಕಾಲದಲ್ಲಿ ತಮ್ಮ 49ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಂಡರು.( July 28 2022).
Janardhan Kodavoor/ Team KaravaliXpress
ಪುತ್ತಿಗೆ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಸ್ಯಾನ್ ಹೋಸೆಯಲ್ಲಿರುವ ತಮ್ಮ ಶಾಖಾ ಮಠವಾದ ಶ್ರೀಕೃಷ್ಣ ವೃಂದಾವನದಲ್ಲಿ ಇಂದು ಸಾಂಪ್ರದಾಯಿ ಕವಾಗಿ ಅಮಾವಾಸ್ಯೆ, ಗುರುಪುಷ್ಯ ಯೋಗದ ಪರ್ವಕಾಲದಲ್ಲಿ ತಮ್ಮ 49ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಂಡರು.( July 28 2022).
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2021 - All Rights reserved - KaravaliXpress
Crafted with By
ForthFocus™