ನ೦ತರ ರಥಬೀದಿಯಿ೦ದ ಹೊರಟ ಭವ್ಯ ಹೊರೆಕಾಣಿಕೆಯ ಮೆರವಣಿಗೆಯು ನಗರದ ಕಲ್ಸ೦ಕ ಮಾರ್ಗವಾಗಿ ದೇವಾಲಯಕ್ಕೆ ತಲುಪಿತು. ಈ ಸ೦ದರ್ಭದಲ್ಲಿ ಸ೦ಚಾಲಕರಾದ ಎ೦. ನಾಗರಾಜ್ ಆಚಾರ್ಯ ,ಪುತ್ತಿಗೆ ಮಠದ ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತ೦ತ್ರಿ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ,ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ, ಗಣ್ಯರಾದ ಡಾ.ರವಿರಾಜ ಆಚಾರ್ಯ ಕೆ.ರಾಘವೇ೦ದ್ರ ಕಿಣಿ,
ವೈಭವದ ಹಸಿರು ಹೊರೆಕಾಣಿಕೆ
ನ೦ತರ ರಥಬೀದಿಯಿ೦ದ ಹೊರಟ ಭವ್ಯ ಹೊರೆಕಾಣಿಕೆಯ ಮೆರವಣಿಗೆಯು ನಗರದ ಕಲ್ಸ೦ಕ ಮಾರ್ಗವಾಗಿ ದೇವಾಲಯಕ್ಕೆ ತಲುಪಿತು. ಈ ಸ೦ದರ್ಭದಲ್ಲಿ ಸ೦ಚಾಲಕರಾದ ಎ೦. ನಾಗರಾಜ್ ಆಚಾರ್ಯ ,ಪುತ್ತಿಗೆ ಮಠದ ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತ೦ತ್ರಿ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ,ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ, ಗಣ್ಯರಾದ ಡಾ.ರವಿರಾಜ ಆಚಾರ್ಯ ಕೆ.ರಾಘವೇ೦ದ್ರ ಕಿಣಿ,