ಮಾಂಡವಿ ಎಕ್ರೋ ಪೊಲೀಸ್ (  ನಗರಸಭೆ ಹಿಂಭಾಗ ) ವಸತಿ ಸಮುಚ್ಚಯದಲ್ಲಿ ಸಾಮೂಹಿಕ ಸೌಹಾರ್ದ ದೀಪಾವಳಿ

ಉಡುಪಿ ನಗರದ ಮಾಂಡವಿ ಎಕ್ರೋ ಪೊಲೀಸ್ (  ನಗರಸಭೆ ಹಿಂಭಾಗ ) ವಸತಿ ಸಮುಚ್ಚಯದಲ್ಲಿ ಸಾಮೂಹಿಕ ಸೌಹಾರ್ದ ದೀಪಾವಳಿಯನ್ನು 2 ದಿಗಳ ಕಾಲ ವಿಶೇಷ ನೂರಾರು ದೀಪ ಬೆಳಗಿಸಿ ಮನೋರಂಜನೆ ಕಾರ್ಯಕ್ರಮ ನೆಡೆಸಿ ಬಹುಮಾನ ನೀಡಲಾಯಿತು  ಮಕ್ಕಳು ಪಟಾಕಿ ಸಿಡಿಸಿ ಸಹಭೋಜನ  ಸವಿದರು    

ಉಪನ್ಯಾಸಕರಾದ ಸುಜಾತ ಸುರೇಶ ನಾಯಕ್ ದಂಪತಿಗಳು ಹಚ್ಚೇವು ಕನ್ನಡದ ದೀಪ ಹಾಡಿಗೆ   ಕಲಾ ಕುಂಚ ರಚಿಸಿದರು  ಎಲ್ಲಾ ಧರ್ಮದವರು ಒಟ್ಟಿಗೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು,  ರಂಗೋಲಿಯಲ್ಲಿ ವಿಷ್ಣುಚಕ್ರ  ರಚನೆ, ಸತೀಶ ಹೆಗ್ದೆ ಸ್ವಾಗತಿಸಿದರು ಡಾ ಶರತ್ ಹೆಗ್ಡೆ, ರೇಷ್ಮಾ ಡಾಯಸ್, ಸಂಪತ್ ಶೆಟ್ಟಿ ,ರಾಘವ್ ನಾಯಕ್, ಶ್ರೀನಿವಾಸ ಪ್ರಭು, ನಾಗರತ್ನ ಶೇಟ್, ಉಮಾ ಸುವರ್ಣ, ಪುಷ್ಪ್ಪಾ ಪ್ರಭು , ಆಶಾ ಹೆಗ್ಡೆ ,ಶ್ರುತಿ ವೈದ್ಯಾ ಅರುಣ ಐರೋಡಿ   ವೇದಿಕೆಯಲ್ಲಿ ಉಪತರಿದ್ದರು 

 
 
 
 
 
 
 
 
 
 
 

Leave a Reply