ಆಚಾರ ವಿಚಾರ ಲಕ್ಷ್ಮೀ ಶ್ರೀಕೃಷ್ಣನ ಸನ್ನಿಧಿಗೆ By Janardhan Kodavoor/Team karavalixpress, - October 18, 2021 ಶ್ರೀಕೃಷ್ಣಮಠಕ್ಕೆ,ಹಿರಿಯ ಕನ್ನಡ ಚಲನಚಿತ್ರ ನಟಿ ಲಕ್ಷ್ಮೀಯವರು ಭೇಟಿ ನೀಡಿ ದೇವರ ದರ್ಶನ ಪಡೆದು ಶ್ರೀಕೃಷ್ಣ ಪ್ರಸಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಮಠದ ಪ್ರದೀಪ್ ರಾವ್ ಇದ್ದರು.