ಶ್ರೀ ಕ್ಷೇತ್ರ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

ಉಡುಪಿ : ಶ್ರೀ ಕ್ಷೇತ್ರ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೇವಸ್ಥಾನದ ಶ್ರೀ ಬ್ರಹ್ಮ ಮತ್ತು ಶ್ರೀ ವೀರಭದ್ರ ಸಿರಿ ಅಬ್ಬಗ-ದಾರಗ ಕ್ಷೇತ್ರದ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತವು ದಿನಾಂಕ ಭಾನುವಾರ ಜರುಗಿತು.

 ಬೆಳಿಗ್ಗೆ  9 ಗಂಟೆಗೆ ನೂತನ ಆಲಯದ ಅಂಗಣದಲ್ಲಿ ದೈವಸ್ಥಾನದ ತಂತ್ರಿಗಳ ನೇತೃತ್ವದಲ್ಲಿ, ಕ್ಷೇತ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕರಸೇವಕರು ಮತ್ತು ಊರಿನ ಗಣ್ಯರ ಸಮ್ಮುಖದಲ್ಲಿ ಚಪ್ಪರ ಮುಹೂರ್ತ ನಡೆಸಲಾಯಿತು.

 

 
 
 
 
 
 
 
 
 
 
 

Leave a Reply