ನಿರಂತರ ಜ್ಞಾನಯಜ್ಞದಲ್ಲಿ ಡಾ.ಮಧುಸೂದನ್ ಭಟ್ ರವರಿಂದ ಪ್ರವಚನ ಸಪ್ತಾಹ

ಪರ್ಯಾಯ ಶ್ರೀ ಕೃಷ್ಣಾಪುರ ಮಠ

ನಿರಂತರ ಜ್ಞಾನಯಜ್ಞದಲ್ಲಿ ಡಾ.ಮಧುಸೂದನ್ ಭಟ್ ರವರಿಂದ ಪ್ರವಚನ ಸಪ್ತಾಹ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ, ವಡಭಾಂಡೇಶ್ವರದ ನಿವಾಸಿ ಸಂಸ್ಕೃತ ವಿದ್ವಾನ್ ಡಾ.ಮಧುಸೂದನ್ ಭಟ್ ರವರಿಂದ ರಾಜಾಂಗಣದಲ್ಲಿ ಸಂಜೆ 6 ಗಂಟೆಗೆ ಇಂದಿನಿಂದ ಬರುವ ಭಾನುವಾರದ ವರೆಗೆ ಏಳುದಿನಗಳ ಕಾಲ ‘ಮಹಾಭಾರತ ಮೌಲ್ಯಗಳ ಸಮಕಾಲಿಕ ಚಿಂತನೆ’ ಎಂಬ ವಿಷಯದ ಕುರಿತು ನಿರಂತರ ಜ್ಞಾನಯಜ್ಞದ ಅಂಗವಾಗಿ ಪ್ರವಚನ ನಡೆಯಲಿದೆ, ಎಂದು ಈ ಮೂಲಕ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply