ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನದಲ್ಲಿ ಋಗ್ವೇದಸಂಹಿತಾ ಯಾಗದ ಪೂರ್ಣಾಹುತಿ

ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ  ನಡೆದಂತಹ ಶಾಕಲಋಕ್ಸಂಹಿತಾಯಾಗದ ಪೂರ್ಣಾಹುತಿಯು ಇಂದು ನೆರವೇರಿತು. ಸತತವಾಗಿ ಎಂಟು ದಿನಗಳಿಂದ ನಡೆದು ಬಂದಂತಹ ಈ ಯಾಗದಲ್ಲಿ  ದೇವಸ್ಥಾನದ  ಅರ್ಚಕರು, ಸುತ್ತಮುತ್ತಲಿನ ಪುರೋಹಿತರು ವೇದಾಭಿಮಾನಿಗಳು ಹಾಗೂ ಬ್ರಾಹ್ಮಣ ಸಂಘ ದವರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply