ಆಚಾರ ವಿಚಾರ ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನದಲ್ಲಿ ಋಗ್ವೇದಸಂಹಿತಾ ಯಾಗದ ಪೂರ್ಣಾಹುತಿ By Janardhan Kodavoor/Team karavalixpress, - August 2, 2021 ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದಂತಹ ಶಾಕಲಋಕ್ಸಂಹಿತಾಯಾಗದ ಪೂರ್ಣಾಹುತಿಯು ಇಂದು ನೆರವೇರಿತು. ಸತತವಾಗಿ ಎಂಟು ದಿನಗಳಿಂದ ನಡೆದು ಬಂದಂತಹ ಈ ಯಾಗದಲ್ಲಿ ದೇವಸ್ಥಾನದ ಅರ್ಚಕರು, ಸುತ್ತಮುತ್ತಲಿನ ಪುರೋಹಿತರು ವೇದಾಭಿಮಾನಿಗಳು ಹಾಗೂ ಬ್ರಾಹ್ಮಣ ಸಂಘ ದವರು ಭಾಗವಹಿಸಿದ್ದರು.