ದಿನವಿಡೀ ಅಯೋಧ್ಯ ಶ್ರೀ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನದಲ್ಲಿ  ಪೇಜಾವರ ಶ್ರೀ ಗಳು

ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಇಂದು ದಿನವಿಡೀ ಅಯೋಧ್ಯ ಶ್ರೀ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.


ಬೆಳಿಗ್ಗೆನಿಂದ ಮಧ್ಯಾಹ್ನ ದವರೆಗೆ ಬೆಂಗಳೂರು ಅನಂತರ ತುಮಕೂರಿನಲ್ಲಿ ಕೃಷ್ಣ ಮಠ ಹಾಗು ತುಮಕೂರಿನ ವಿವಿಧ ಬಡಾವಣೆ ಗಳಲ್ಲಿ ಸುಮಾರು 10 ಕ್ಕು ಹೆಚ್ಚು ಮನೆ ಗಳಿಗೆ ಭೇಟಿ ನೀಡಿ ದೇಣಿಗೆ ಸ್ವೀಕರಿಸಿದರು. ಸಿದ್ದಗಂಗಾ ಶ್ರೀ ಗಳ ಆಹ್ವಾನ ದ ಮೇರೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದರು . ಹಾಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಧರ್ಮಸಂದೇಶ ನೀಡಿದರು .

 
 
 
 
 
 
 
 
 

Leave a Reply