ಕಿದಿಯೂರು ಭಂಡಾರ್ಕರ್ ಫ್ಯಾಮಿಲಿ ಮನೆಯಲ್ಲಿ ಗೋಪೂಜೆ

ಕಿದಿಯೂರು ಭಂಡಾರ್ಕರ್ ಫ್ಯಾಮಿಲಿ ಮನೆಯಲ್ಲಿ ವಿಜೃಂಭಣೆಯಿಂದ ಗೋಪೂಜೆ  ನಡೆಯಿತು.

ಇಂದ್ರದೇವನ ಕ್ರೋಧದಿಂದ ಗೋಕುಲದ ಜನರನ್ನು ರಕ್ಷಿಸಲು ಶ್ರೀ ಕೃಷ್ಣನು ತನ್ನ ಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಅವರನ್ನು ರಕ್ಷಿಸಿದನು ಎನ್ನುವ ನಂಬಿಕೆಯಿದೆ. ಈ ದಿನವನ್ನೇ ಗೋಪೂಜೆ ಎಂದು ಆಚರಿಸಲಾಗುತ್ತದೆ.

2021 ರ ಗೋಪೂಜೆಯನ್ನು ನವೆಂಬರ್‌ 5 ರಂದು ಶುಕ್ರವಾರ ಭಂಡಾರ್ಕರ್ ಫ್ಯಾಮಿಲಿ ಮನೆಯಲ್ಲಿ  ಆಚರಿಸಲಾಯಿತು.  

 
 
 
 
 
 
 
 
 
 
 

Leave a Reply