ಕಿದಿಯೂರು ಭಂಡಾರ್ಕರ್ ಫ್ಯಾಮಿಲಿ ಮನೆಯಲ್ಲಿ ವಿಜೃಂಭಣೆಯಿಂದ ಗೋಪೂಜೆ ನಡೆಯಿತು.
ಇಂದ್ರದೇವನ ಕ್ರೋಧದಿಂದ ಗೋಕುಲದ ಜನರನ್ನು ರಕ್ಷಿಸಲು ಶ್ರೀ ಕೃಷ್ಣನು ತನ್ನ ಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಅವರನ್ನು ರಕ್ಷಿಸಿದನು ಎನ್ನುವ ನಂಬಿಕೆಯಿದೆ. ಈ ದಿನವನ್ನೇ ಗೋಪೂಜೆ ಎಂದು ಆಚರಿಸಲಾಗುತ್ತದೆ.
2021 ರ ಗೋಪೂಜೆಯನ್ನು ನವೆಂಬರ್ 5 ರಂದು ಶುಕ್ರವಾರ ಭಂಡಾರ್ಕರ್ ಫ್ಯಾಮಿಲಿ ಮನೆಯಲ್ಲಿ ಆಚರಿಸಲಾಯಿತು.