ಅಕ್ಷತಾ ತಂತ್ರಿಯವರಿಂದ “ಚೋಳ ರಾಜನ ವೃತ್ತಾಂತ” ಹರಿಕಥಾ ಕಾಲಕ್ಷೇಪ

ಶ್ರೀಕೃಷ್ಣಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ  ಇದರ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20.09.2021 ಸೋಮವಾರದಿಂದ 07.10.2021 ಗುರುವಾರದವರೆಗೆ 18 ದಿನಗಳ ಪರ್ಯಂತ ನಡೆಯುತ್ತಿರುವ ‘ಶ್ರೀನಿವಾಸ  ಕಲ್ಯಾಣ’ ದ ಹರಿಕಥಾ ಕಾರ್ಯಕ್ರಮದಲ್ಲಿ 8 ನೇ ದಿನದಂದು ಶ್ರೀಮತಿ ಅಕ್ಷತಾ ತಂತ್ರಿ ಇವರು “ಚೋಳ ರಾಜನ ವೃತ್ತಾಂತ” ಕಥಾಭಾಗದ ಹರಿಕಥೆಯನ್ನು ನಡೆಸಿದರು.

 
 
 
 
 
 
 
 
 
 
 

Leave a Reply